Posts

Showing posts from January, 2017

ಭಾಗ 17 (ಕೊನೇಯ ಭಾಗ)

#ಧೀರ_ಮಹಿಳೆಯೊಬ್ಬರ_ರೋಚಕ_ಕಥೆ.. ಅವರೇ... #ಸುರಾಖರ_ಮಗಳು : #ಭಾಗ - 17         (ಓದಲೇ ಬೇಕಾದ ಕೊನೇಯ ಭಾಗ)       ಅಲ್ಲಿಂದ ಮರಳಿದ ಐದು ಜನರು, ಖಾದ್ಸೀಯ್ಯ ರಣಾಂಗಣಕ್ಕೆ ತಲುಪಿದರು. ತಹ್ಮಿನಾ ನೇರವಾಗಿ ಸಹದ್ ರ.ಅ ರವರ ನೇತೃತ್ವದ ಸೈನ್ಯದ ಕಡೆಗೆ ತೆರಳಿದರು...    ಎದುರಾಳಿಯ ತಂಡದ ಸೈನಿಕರೆಲ್ಲರೂ ಆಶ್ಚರ್ಯಗೊಂಡು ತಹ್ಮಿನಾರನ್ನು ಮತ್ತೆ ಮತ್ತೆ ಕರೆದರು.    ತಹ್ಮಿನಾ: ನಾನು ಇವತ್ತಿನಿಂದ ಇವರೊಂದಿಗೆ ಇರುವೆನು. ನಿಮ್ಮನ್ನು ತೊರೆದಿರುವೆನೆಂದು ಹೇಳಿದರು.    ತಹ್ಮಿನಾ ನೇರವಾಗಿ ಸಹದ್ ರ.ಅ ರವರ ಮುಂದೆ ಬಂದು ಶಆ-ದತ್ ಕಲಿಮ ಹೇಳಿ ಮುಸ್ಲಿಂ ಸ್ತ್ರೀಯಾಗಿ ಸೈನ್ಯವನ್ನು ಸೇರ್ಪಡೆಗೊಂಡರು.  ( *ಎದುರಾಳಿ ತಂಡದ ರಾಜಕುಮಾರಿ ತಮ್ಮ ತಂಡವನ್ನು ಸೇರಿಕೊಂಡದ್ದು ಸ್ವಹಾಬಿವರ್ಯರಿಗೆಲ್ಲ ತುಂಭಾ ಸಂತೋಷವಾಯಿತು.*)      **********   ತಹ್ಮಿನಾ ಸಹದ್ ರ.ಅ ರವರೊಂದಿಗೆ : ಇದೀಗ ಮರ್ಧಾನ್ ಶೈ ಅವರ ನೇತೃತ್ವದಲ್ಲಿ ಆನೆಗಳ ತಂಡವು ನಮ್ಮನ್ನು ಸದೆಬಡಿಯಲು ಬರಲಿವೆ. ನೀಮ್ಮ ಸೈನ್ಯದಲ್ಲೇನಿದೆ ಅದಕ್ಕೆ ಪ್ರತಿರೋಧಕ ಅಸ್ತ್ರ ಸಹದ್ ರ.ಅ : ನಾವು ಖಡ್ಗವನ್ನು ಬಳಸಿ ಯುದ್ಧ ನಡೆಸುವೆವು. ತಹ್ಮಿನಾ : ಇಲ್ಲ ಅದು ಸಾಧ್ಯವಿಲ್ಲ. ಆನೆಗಳ ತಲೆಯ ಗುರಿಯಾಗಿಸಿ ಬಾಣ ಬಿಟ್ಟರೆ ಮಾತ್ರ ಆನೆಯನ್ನು ಸೋಲಿಸಬಹುದು. ಬಿಲ್ಲು ಪರಿಣ...

ಭಾಗ 16

#ಧೀರ_ಮಹಿಳೆಯೊಬ್ಬರ_ರೋಚಕ_ಕಥೆ.. ಅವರೇ... #ಸುರಾಖರ_ಮಗಳು : #ಭಾಗ - 16   *(ಬಹರ್ ಹರಮ್ ಒಂದು ಸಣ್ಣ ಕೋಟೆಯಾಗಿತ್ತು. ಕೋಟೆಯ ಸುತ್ತಲೂ ಸ್ವಲ್ಪ ಎತ್ತರವಾಗಿ ಕಟ್ಟಲಾದ ತಡೆಗೋಡೆಯಿಂದ ಆವೃತವಾಗಿತ್ತು. ಕೋಟೆಯ ಒಳ ಭಾಖದಲ್ಲಿ ಹೂ ತೋಟವೂ ಇತ್ತು)*  ಈ ನಾಲ್ಕೂ ಜನರೂ ತಡೆಗೋಡೆಯನ್ನು ಹಾರಿ ಬಹರ್ ಹರಮಿನ ಓಳಗೆ ನುಗ್ಗಿದರು. ಆ ಕೋಟೆಯ ಒಳಗೆ ಎಲ್ಲಾ ಹುಡುಕಿದರೂ ಇವರಿಗೆ ಆಶಿಮಾ ಹಾಗೂ ತಹ್ಮಿನಾರನ್ನು ಕಂಡು ಹಿಡಿಯಲು ಆಗಿರಲಿಲ್ಲ.        ಸ್ವಲ್ಪ ಸಮಯದ ನಂತರ, ಅಲ್ಲಿ ಇದ್ದ ಒಂದು ಗಿಡದ ಹಿಂಬದಿಯಲ್ಲಿ ಏನೋ ಪಿಸುಗುಟ್ಟುವ ಶಬ್ದ ಕೇಳಿತು. ಶಬ್ದ ಆಲಿಸಿ ಅತ್ತ ತೆರಳಿದಾಗ    *"ತಹ್ಮಿನಾ ಆಶಿಮಾರಲ್ಲಿ ನನನ್ನು ನೀನು ವಿವಾಹವಾಗಬೇಕು, ಎಂದು ನಿರ್ಭಂದ ಹೇರುತ್ತಿದ್ದಳು."*    (ಅರಬೀ ವಸ್ತ್ರ ದರಿಸಿರುದರಿಂದ ಆಶಿಮಾರು ಸ್ತ್ರೀ ಎಂಬ ವಿವರ ತಹ್ಮಿನಾಳಿಗೆ ತಿಳಿದಿರಲಿಲ್ಲ.)    ತಹ್ಮಿನಾರ ಮಾತಿಗೆ ಒಪ್ಪಿಕೊಳ್ಳದ, ತಹ್ಮಿನಾ ಹಾಗೂ ಆಶಿಮಾರಿಗೆ ಚಿಕ್ಕ ಜಗಳ ನಡೆಯಿತು. ಜಗಳ ತಾರಕಕ್ಕೇರಿದಾಗ ಹೊಯಿಕೈ ನಡೆಯಿತು. ಇಬ್ಬರೂ ನೆಲದಲ್ಲಿ ಹೊರಳಾಡಿದರು.     ಆಗ ತಹ್ಮಿನಾಳಿಗೆ ಆಶಿಮಾ ಹೆಣ್ಣು ಎಂಬುವುದು ಮನದಟ್ಟಾಯಿತು.     "ಖಡ್ಗ ಹೊರಟದಲ್ಲಿ ನನ್ನನ್ನು ಸೋಲಿಸಿದಾಗಿನಿಂದ ಇಲ್ಲಿಯವರೆಗೆ ಪ್ರೀತಿಸಿದ್ದ ಈ ವ್ಯಕ್ತಿ ಹೆಣ್ಣು ಎಂಬುವುದು ತೆಳಿದಾಗ ...

ಭಾಗ 15

#ಧೀರ_ಮಹಿಳೆಯೊಬ್ಬರ_ರೋಚಕ_ಕಥೆ.. ಅವರೇ... #ಸುರಾಖರ_ಮಗಳು #ಭಾಗ - 15        ತಹ್ಮಿನಾ ತನ್ನ ಹೋರಾಟ ಕೊನೆಗೊಳಿಸಿರಲಿಲ್ಲ. ನೇರವಾಗಿ ಆಶಿಮಾರ ಮೇಲೆ ಜಿಗಿದರು. ಆಶಿಮಾರನ್ನು ನೆಲಕ್ಕೆ ಬೀಳಿಸಿ, ಅವರನ್ನು ಬಂಧಿಸಿ, ಮತ್ತೊಂದು ಕುದುರೆಯ ಮೇಲೆ ಹತ್ತಿ ಅಲ್ಲಿಂದ ನೇರವಾಗಿ ತನ್ನ ಸೈನ್ಯದ ಎಡೆಯಿಂದು ಹಾದುಕೊಂಡು ದೂರ ತೆರಳಿದರು..        ಈ ಸನ್ನಿವೇಶವನ್ನೆಲ್ಲ ದೂರದಿಂದ ವೀಕ್ಷಿಸುತ್ತಿದ್ದ ಸ್ವಹಾಬಿಗಳೆಲ್ಲರೂ ಗಾಬರಿಗೊಂಡರು. ಸಹದ್ ರ.ಅ ರವರ ಹತ್ತಿ ಓಡೋಡಿ ಬಂದ ಹಸನ್ ಮುಸನ್ನಾ ರ.ಅ ಹಾಗೂ ಆಶಿಂ ಸುರಾಖ ರ.ಅ ಹೇಳಿದರು. "ಸಹದ್ ರ.ಅ ರವರೇ ನಾವು ಅವರನ್ನು ಹಿಂಬಾಲಿಸಿಕೊಂಡು ಹೋಗಿ ಆಶಿಮಾರನ್ನು ರಕ್ಷಿಸುತ್ತೇವೆ". ಸಹದ್ ರ.ಅ ರವರ ಒಪ್ಪಿಗೆಯೂ ಸಿಕ್ಕಿತ್ತು. ತಕ್ಷಣ ಕುದುರೆಯನ್ನೇರಿ ಅವರಿಬ್ಬರು ಅಲ್ಲಿಂದ ತೆರಳಿದರು.       ಅಲ್ಪ ಸಮಯ ಪರಿಸರ ಪ್ರದೇಶದ ಸುತ್ತಲೂ ಹುಡುಕಿದರೂ ಅವರಿಗೆ ತಹ್ಮಿನಾಳನ್ನು ಕಂಡುಹಿಡಿಯಲು ಆಗಲಿಲ್ಲ.      ಆಗ ಸಹದ್ ರ.ಅ ರವರ ಬಳಿ ಇಸ್ಲಾಂ ಧರ್ಮ ಸ್ವೀಕರಿಸಿದ್ದ ಮುಸ್ಲಿ ಮತ್ತು ಅನಸ್ ಬಿನ್ ಹಿಲಾಲ್ ಬಂದು ಹೇಳಿದರು. "ಸಹದ್ ರ.ಅ ರವರೇ ಈಗಾಗಲೇ ತೆರಳಿರುವ ಅವರಿಗೆ ಇರಾನಿನ ಬಗ್ಗೆ ಅಷ್ಟೇನೂ ತಿಳಿದಿಲ್ಲ. ನಾವು ಹೋಗಿ ಆಶಿಮಾರನ್ನು ರಕ್ಷಿಸುತ್ತೇವೆ" ಎಂದರು. ಅದಕ್ಕೂ ಸಹದ್ ರ.ಅ ರವರ ಒಪ್ಪಿಗೆ ಸಿಕ್ಕಿತು. ಆ ಎರಡು ...