"ಅದು ಅದ್ಭುತಗಳ ಗೂಡು"* ಊಹಿಸಲಾಗದ ಸತ್ಯ....!! ಭಗ 7
ದು ದಿನ ಪ್ರಸಿದ್ದ ಸೂಫೀ ವರ್ಯರೂ ಪಂಡಿತರೂ ಆದ ಮಿರ್ಹದ್ ರ.ಅ ರವರ ಬಳಿ ಓರ್ವ ಯುವಕ ಬಂದ. ಅವನ ಮೊಗದ ಒಂದು ಭಾಗವು ಕಬ್ಬಿಣದಂತೆ ಗಟ್ಟಿಯಾಗಿತ್ತು.
ಇದರ ಬಗ್ಗೆ ವಿವರ ಅರಿಯಲು ತನ್ನ ಜೀವನದಲ್ಲಿ ನಡೆದ ಘಟನೆಯನ್ನು ಆ ಯುವಕ ಮಿರ್ಹದ್ ರ.ಅ ರವರಲ್ಲಿ ವಿವರಿಸತೊಡಗಿದ.
"ನಾನು ಆಡಂಬರದಿ ಜೀವಿಸುತಿದ್ದ ಯುವಕನಾಗಿದ್ದೆ, ಬಹಳಾ ಕೆಟ್ಟವನಾಗಿದ್ದೆ ನಾನು. ಅತ್ಯಾಚಾರ, ಅನೈತಿಕ ಸಂಬಂಧ ನನ್ನ ಬಳಿ ಇತ್ತು. ನನಗೇನು ಉದ್ಯೋಗ ಇರಲಿಲ್ಲ. ಕೊನೆಗೆ ವಿದ್ಯಬ್ಯಾಸ ಕೊರತೆ ಇರುವ ನಾನು ನೇರವಾಗಿ ಖಬರ್ ಅಗೆಯುವ ಕೆಲಸಕ್ಕೆ ಸೇರಿಕೊಂಡೆನು.
..ಒಂದು ದಿನ ಮಗರಿಬ್ ಹಾಗೂ ಇಶಾ ನಡುವೆ (ಅಂದಾಜು 6 ರಿಂದ 9 ಘಂಟೆ) ತಾನು ಅಗೆದ ಖಬರಿಗೆ ಒಂದು ಮೃತದೇಹವನ್ನು ತಂದು ದಫನ ಮಾಡಲಾಯಿತು, ದಫನದ ವಿದಿ ವಿಧಾನದ ನಂತರ ಎಲ್ಲರೂ ಅಲ್ಲಿಂದ ಹೊರಟುಹೋದರು. ನಾನು ಪಕ್ಕದ ಖಬರಿಗೆ ಒರಗಿ ಇನ್ನೂ ಯಾರಾದರೂ ಮೃತದೇಹ ಕೊಂಡುಬರಬಹುದೇ..? ಎಂದು ಕಾಯುತ್ತಾ.. ವಿಶ್ರಾಂತಿ ಪಡೆಯುತಿದ್ದೆ.
ಆಗ ಅಲ್ಲಗೆ ಎರಡು ಬೃಹತ್ ಆಕಾರದ ಬಿಳಿ ಬಣ್ಣದ ಪಕ್ಷಿಗಳು ಬಂದವು, ಅದರಲ್ಲಿ ಒಂದು ಪಕ್ಷಿ ನೇರವಾಗಿ ಈಗಾಗಲೇ ದಫನ ಮಾಡಿ ಹೋದ ಹೋಸ ಖಬರಿನ ಮೇಲಿದ್ದ ಕಲ್ಲುಗಳನ್ನು ಸರಿಸಿ ಖಬರಿನ ಒಳಗೆ ನುಗ್ಗಿತು. ಇನ್ನೊಂದು ಪಕ್ಷಿ ಖಬರಿನ ಹೊರಭಾಗದಲ್ಲಿ ನಿಂತು ಕಾವಲು ಕಾಯುತಿತ್ತು. ನನಗೆ ಆ ಸಂದರ್ಭದಲ್ಲಿ ಯಾವುದೇ ರೀತಿ ಭಯವಾಗಲಿಲ್ಲ.. ನಾನು ನೋಡುತ್ತಿದ್ದಂತೆಯೇ ಆ ಒಳಹೊಕ್ಕ ಪಕ್ಷಿ ಮೃಯದೇಹದೊಂದಿಗೆ ಈ ರೀತಿ ಪ್ರಶ್ನಿಸುತಿತ್ತು.. *"ನೀನು ತುಂಬಾ ಅಹಂಕಾರಿಯಲ್ಲವೇ.. ನೀನು ಅಹಂಕಾರಿಯಾಗಿ ನೀಲ ಅಂಗಿ ಧರಿಸಿ ನಿನ್ನ ಮಡದಿಯ ಮನೆಗೆ ಹೊದೆಯಲ್ಲಾ... ಅವಳ ಮನೆಗೆ ಹೋಗಿ ನೀ ಅಹಂಕಾರದಿಂದ ನಡೆದೆಯಲ್ಲಾ ಎಂದು"* ಮೂರು ಏಟು ನೀಡಿತು.
ಆಗ ಆ ಖಬರಿನ ಒಳ ಭಾಗದಿಂದ ನೀರು ಹಾಗೂ ತೈಲ ಮಿಶ್ರಣ ಒಂದು ರಸ ಹೊರಗೆ ಬಂತು..
ಖಬರಿನ ಒಳಗೆ ಪ್ರವೇಶಿಸಿದ್ದ ಪಕ್ಷಿ ಖಬರಿನ ಹೊರಗೆ ಬಂದು ನನ್ನನ್ನು ನೋಡಿ *"ಹೋ.. ಇವನು ಕುಳಿತ ಬಂಗಿ ನೋಡು"* ಎಂದು ನನಗೂ ಒಂದು ಏಟು ಕೊಟ್ಟಿತು. ಆಗ ನಾನು ಮತಿ ತಪ್ಪಿ ಅಲ್ಲೇ ಬಿದ್ದು ಬಿಟ್ಟೆ. ಮರುದಿನ ಬೆಳಿಗ್ಗೆ ನನಗೆ ಎಚ್ಚರವಾದಾಗ ನನ್ನಮೊಗದ ಒಂದು ಭಾಗ ಕಬ್ಬಿಣದಂತೆ ಗಟ್ಟಿಯಾಗಿತ್ತು.
ನೋಡಿ ಸಹೋದರರೆ ಅಹಂಕಾರ ಅನ್ಯಾಯ ಅಕ್ರಮ ಎಸಗುವವರು... ಮಡದಿಯ ಮನೆಯವರೊಂದಿಗೆ ಕ್ರೂರವಾಗಿ ನಡೆದುಕೊಳ್ಳುವವರು ಈ ಚರಿತ್ರೆಯಿಂದ ಪಾಠ ಕಳಿಯಬೇಕಾಗಿದೆಯಲ್ಲವೇ...
_ನೋಡಿ ಸಹೋದರರೆ ಇದು ಅಲ್ಲಾಹನು ತಮಗೆ ನೀಡುವ ಖಬರಿನ ಶಿಕ್ಷೆಯಾಗಿದೆ. ಈ ರೀತಿಯ ಲೈವ್ ಶಿಕ್ಷೆಗಳು ಹಲವು ಸ್ವಹಾಬಿಗಳು ಕಣ್ಣಾರೆ ಕಂಡಿದ್ದಾರೆ. ಇದರ ಮುಂದುವರಿದ ಭಾಗ ನಾಳೆ...._
- *ಮುಂದುವರಿಯುವುದು*
- *ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್*
http://nizamuddintabukuppinangady.blogspot.com/?m=1
ಇದರ ಬಗ್ಗೆ ವಿವರ ಅರಿಯಲು ತನ್ನ ಜೀವನದಲ್ಲಿ ನಡೆದ ಘಟನೆಯನ್ನು ಆ ಯುವಕ ಮಿರ್ಹದ್ ರ.ಅ ರವರಲ್ಲಿ ವಿವರಿಸತೊಡಗಿದ.
"ನಾನು ಆಡಂಬರದಿ ಜೀವಿಸುತಿದ್ದ ಯುವಕನಾಗಿದ್ದೆ, ಬಹಳಾ ಕೆಟ್ಟವನಾಗಿದ್ದೆ ನಾನು. ಅತ್ಯಾಚಾರ, ಅನೈತಿಕ ಸಂಬಂಧ ನನ್ನ ಬಳಿ ಇತ್ತು. ನನಗೇನು ಉದ್ಯೋಗ ಇರಲಿಲ್ಲ. ಕೊನೆಗೆ ವಿದ್ಯಬ್ಯಾಸ ಕೊರತೆ ಇರುವ ನಾನು ನೇರವಾಗಿ ಖಬರ್ ಅಗೆಯುವ ಕೆಲಸಕ್ಕೆ ಸೇರಿಕೊಂಡೆನು.
..ಒಂದು ದಿನ ಮಗರಿಬ್ ಹಾಗೂ ಇಶಾ ನಡುವೆ (ಅಂದಾಜು 6 ರಿಂದ 9 ಘಂಟೆ) ತಾನು ಅಗೆದ ಖಬರಿಗೆ ಒಂದು ಮೃತದೇಹವನ್ನು ತಂದು ದಫನ ಮಾಡಲಾಯಿತು, ದಫನದ ವಿದಿ ವಿಧಾನದ ನಂತರ ಎಲ್ಲರೂ ಅಲ್ಲಿಂದ ಹೊರಟುಹೋದರು. ನಾನು ಪಕ್ಕದ ಖಬರಿಗೆ ಒರಗಿ ಇನ್ನೂ ಯಾರಾದರೂ ಮೃತದೇಹ ಕೊಂಡುಬರಬಹುದೇ..? ಎಂದು ಕಾಯುತ್ತಾ.. ವಿಶ್ರಾಂತಿ ಪಡೆಯುತಿದ್ದೆ.
ಆಗ ಅಲ್ಲಗೆ ಎರಡು ಬೃಹತ್ ಆಕಾರದ ಬಿಳಿ ಬಣ್ಣದ ಪಕ್ಷಿಗಳು ಬಂದವು, ಅದರಲ್ಲಿ ಒಂದು ಪಕ್ಷಿ ನೇರವಾಗಿ ಈಗಾಗಲೇ ದಫನ ಮಾಡಿ ಹೋದ ಹೋಸ ಖಬರಿನ ಮೇಲಿದ್ದ ಕಲ್ಲುಗಳನ್ನು ಸರಿಸಿ ಖಬರಿನ ಒಳಗೆ ನುಗ್ಗಿತು. ಇನ್ನೊಂದು ಪಕ್ಷಿ ಖಬರಿನ ಹೊರಭಾಗದಲ್ಲಿ ನಿಂತು ಕಾವಲು ಕಾಯುತಿತ್ತು. ನನಗೆ ಆ ಸಂದರ್ಭದಲ್ಲಿ ಯಾವುದೇ ರೀತಿ ಭಯವಾಗಲಿಲ್ಲ.. ನಾನು ನೋಡುತ್ತಿದ್ದಂತೆಯೇ ಆ ಒಳಹೊಕ್ಕ ಪಕ್ಷಿ ಮೃಯದೇಹದೊಂದಿಗೆ ಈ ರೀತಿ ಪ್ರಶ್ನಿಸುತಿತ್ತು.. *"ನೀನು ತುಂಬಾ ಅಹಂಕಾರಿಯಲ್ಲವೇ.. ನೀನು ಅಹಂಕಾರಿಯಾಗಿ ನೀಲ ಅಂಗಿ ಧರಿಸಿ ನಿನ್ನ ಮಡದಿಯ ಮನೆಗೆ ಹೊದೆಯಲ್ಲಾ... ಅವಳ ಮನೆಗೆ ಹೋಗಿ ನೀ ಅಹಂಕಾರದಿಂದ ನಡೆದೆಯಲ್ಲಾ ಎಂದು"* ಮೂರು ಏಟು ನೀಡಿತು.
ಆಗ ಆ ಖಬರಿನ ಒಳ ಭಾಗದಿಂದ ನೀರು ಹಾಗೂ ತೈಲ ಮಿಶ್ರಣ ಒಂದು ರಸ ಹೊರಗೆ ಬಂತು..
ಖಬರಿನ ಒಳಗೆ ಪ್ರವೇಶಿಸಿದ್ದ ಪಕ್ಷಿ ಖಬರಿನ ಹೊರಗೆ ಬಂದು ನನ್ನನ್ನು ನೋಡಿ *"ಹೋ.. ಇವನು ಕುಳಿತ ಬಂಗಿ ನೋಡು"* ಎಂದು ನನಗೂ ಒಂದು ಏಟು ಕೊಟ್ಟಿತು. ಆಗ ನಾನು ಮತಿ ತಪ್ಪಿ ಅಲ್ಲೇ ಬಿದ್ದು ಬಿಟ್ಟೆ. ಮರುದಿನ ಬೆಳಿಗ್ಗೆ ನನಗೆ ಎಚ್ಚರವಾದಾಗ ನನ್ನಮೊಗದ ಒಂದು ಭಾಗ ಕಬ್ಬಿಣದಂತೆ ಗಟ್ಟಿಯಾಗಿತ್ತು.
ನೋಡಿ ಸಹೋದರರೆ ಅಹಂಕಾರ ಅನ್ಯಾಯ ಅಕ್ರಮ ಎಸಗುವವರು... ಮಡದಿಯ ಮನೆಯವರೊಂದಿಗೆ ಕ್ರೂರವಾಗಿ ನಡೆದುಕೊಳ್ಳುವವರು ಈ ಚರಿತ್ರೆಯಿಂದ ಪಾಠ ಕಳಿಯಬೇಕಾಗಿದೆಯಲ್ಲವೇ...
_ನೋಡಿ ಸಹೋದರರೆ ಇದು ಅಲ್ಲಾಹನು ತಮಗೆ ನೀಡುವ ಖಬರಿನ ಶಿಕ್ಷೆಯಾಗಿದೆ. ಈ ರೀತಿಯ ಲೈವ್ ಶಿಕ್ಷೆಗಳು ಹಲವು ಸ್ವಹಾಬಿಗಳು ಕಣ್ಣಾರೆ ಕಂಡಿದ್ದಾರೆ. ಇದರ ಮುಂದುವರಿದ ಭಾಗ ನಾಳೆ...._
- *ಮುಂದುವರಿಯುವುದು*
- *ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್*
http://nizamuddintabukuppinangady.blogspot.com/?m=1
Comments
Post a Comment