#   ಶಿವಮೊಗ್ಗ  ..&.. ಶಿವಮೊಗ್ಗ    #

ನಮಗಿಲ್ಲ ಸ್ವಾತಂತ್ರ್ಯ 
ಅದು ಬಹು ಸಂಖ್ಯಾತರ 
ಜಬರ್ದಸ್ ಹಕ್ಕು..:
ಕೇಳಬೇಡ ನೀ ಸ್ವಾತಂತ್ರ್ಯ
ಕೇಳಿದರೆ ನಿನಗೆ ಬೀಳುತ್ತೆ
 ಬ್ವಾಲ್ರಸ್ ಕಲ್ಲು...:

 ಕೇಸರಿ ದ್ವಜ ಹಿಡಿದು
ಹೊಗು ನೀನು ಅದು 
ದೇಶಪ್ರೇಮವು...:
ತ್ರೀವರ್ಣ ದ್ವಜ ಹಿಡಿದು
ಹೊಗು ನಿನು ಅದು 
ಕೋಮು ವಾದವು...:

ಮಸೀದಿಯ ಕಡೆಯಿಂದ 
ಕಲ್ಲು ಬಿದ್ದರೆ ಮಸೀದಿಗೆ ನುಗ್ಗಿ 
ಸರ್ವ ನಾಶಮಾಡು..:
ದೇವಸ್ಥಾನದ ಕಡೆಯಿಂದ 
ಕಲ್ಲು ಬಿದ್ದರೆ ಸುಮ್ಮನೆ ನಿಂತು 
ಅಪಹಸ್ಯ ಮಾಡು...:

ಮೀಡಿಯಾದಲ್ಲಿ ಬಂತು 
ಕೊಮುವಾದಿಗಳಿಂದ 
ಕಲ್ಲೆಸತವೆಂದು....:
ತಿಲಿದಿಲ್ಲ ಯಾರಿಗೂ
ಇದು ಸಂಘಪರಿವಾರದ 
ಷಡ್ಯಂತ್ರವೆಂದು....:

ಹಾಕಿದರು ಅಪವಾದ
ಜೈ ಕಾರ ಹಾಕಿದರು 
ಪಾಕಿಸ್ತಾನಕ್ಕೆ ಎಂದು...:
ಪ್ರಮಾಣ ಮಾಡಿ 
ಹೇಳಿರಿ ನೀವು 
ನಾವು ಕೇಳಿದ್ದು ಸತ್ಯ ಎಂದು...:


ನಿಝಾಮುದ್ದೀನ್
ಉಪ್ಪಿನಂಗಡಿ,ತಬೂಕ್

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ