ಸತ್ಯಕ್ಕೆ ಸಾವಿಲ್ಲ , ವಿರೊದಿಗಲ ಮಾತಿಗೆ ಮಿತಿಯಿಲ್ಲ..................
*****
ವಿರೊದಿ ಗಳು ಹುಟ್ಟುತಿಹರು
ಜೈತ್ರಯಾತ್ರೆಯ ತಡೆಯಲೆಂದು..
ಇಲ್ಲ ಇದು ನಿಲ್ಲಲ್ಲ
ನಮ್ಮಲ್ಲೊಬ್ಬನ ಕೊನೆಯುಸಿರುವ ವರೆಗೂ...
ಯವುದೋ ಕೊಮುವಾದಿಗಳ
ತೆರೆಯ ಹಿಂದಿನ ಆಟಕ್ಕೆ ತಲೆಕೆಡಿಸಿಲ್ಲ ನಾವು..
ನ್ಯಾಯದ ಮೇಲೆ ಭರವಸೆ ಇಟ್ಟು
ಅನ್ಯಾಯದ ಮೇಲೆ ಹೊರಾಡುವೆವು ನಾವು...
ಯಾರದೊ ಮಾತು ಕೇಳಿಹುಟ್ಟಿದಲ್ಲ
ಈ ಒಂದು ಸುಂದರ ಸಂಘಟನೆ..
ಪಿಪಿಗಲಲ್ಲ ಪಾಪಿಗಳೆಂದು ಕರೆದರು
ನಮ್ಮ ಪ್ರಯತ್ನಕೆ ಕೊನೆಯಿಲ್ಲ...
ಜೀವನದ ಮೇಲೆ ಆಸೆಇಲ್ಲ
ಮರಣದ ಮೇಲೆ ಭಯವೂ ಇಲ್ಲ..
ಯಾರೊ ಮಾಡಿದ ತಪ್ಪು ನಮ್ಮ ಮೇಲೆ
ಹಾಕಿದರೂ , ಸತ್ಯಕ್ಕೆ ಸಾವಿಲ್ಲ...
ಸತ್ಯ , ಶಾಂತಿ , ನ್ಯಾಯ , ಸಮಾನತೆ
ಇರುವ ಸುಂದರ ಭಾರತ ಕಟ್ಟಲು..
ಪಣತೊಟ್ಟಿರುವೆವು ನಾವು.,
ಬನ್ನಿ ಗೆಳೆಯರೆ ಕೈಜೊಡಿಸಿ ನೀವು,
ನಮ್ಮೊಳಗಿನ ತಪ್ಪನು ಹುಡುಕಿತಿರುವ ನೀವು,
ನಮ್ಮ ಬಗ್ಗೆ ತಿಳಿದು ನಮ್ಮೊಂದಿಗೆ ಕೈ
ಜೊಡಿಸುವ ದಿನವ ಕಾಯುವೆವು ನಾವು...
ಇನ್ಶಾ ಅಲ್ಲಾ...
ನಿಝಾಮುದ್ದೀನ್
ಉಪ್ಪಿನಂಗಡಿ , ತಬೂಕ್
*****
ವಿರೊದಿ ಗಳು ಹುಟ್ಟುತಿಹರು
ಜೈತ್ರಯಾತ್ರೆಯ ತಡೆಯಲೆಂದು..
ಇಲ್ಲ ಇದು ನಿಲ್ಲಲ್ಲ
ನಮ್ಮಲ್ಲೊಬ್ಬನ ಕೊನೆಯುಸಿರುವ ವರೆಗೂ...
ಯವುದೋ ಕೊಮುವಾದಿಗಳ
ತೆರೆಯ ಹಿಂದಿನ ಆಟಕ್ಕೆ ತಲೆಕೆಡಿಸಿಲ್ಲ ನಾವು..
ನ್ಯಾಯದ ಮೇಲೆ ಭರವಸೆ ಇಟ್ಟು
ಅನ್ಯಾಯದ ಮೇಲೆ ಹೊರಾಡುವೆವು ನಾವು...
ಯಾರದೊ ಮಾತು ಕೇಳಿಹುಟ್ಟಿದಲ್ಲ
ಈ ಒಂದು ಸುಂದರ ಸಂಘಟನೆ..
ಪಿಪಿಗಲಲ್ಲ ಪಾಪಿಗಳೆಂದು ಕರೆದರು
ನಮ್ಮ ಪ್ರಯತ್ನಕೆ ಕೊನೆಯಿಲ್ಲ...
ಜೀವನದ ಮೇಲೆ ಆಸೆಇಲ್ಲ
ಮರಣದ ಮೇಲೆ ಭಯವೂ ಇಲ್ಲ..
ಯಾರೊ ಮಾಡಿದ ತಪ್ಪು ನಮ್ಮ ಮೇಲೆ
ಹಾಕಿದರೂ , ಸತ್ಯಕ್ಕೆ ಸಾವಿಲ್ಲ...
ಸತ್ಯ , ಶಾಂತಿ , ನ್ಯಾಯ , ಸಮಾನತೆ
ಇರುವ ಸುಂದರ ಭಾರತ ಕಟ್ಟಲು..
ಪಣತೊಟ್ಟಿರುವೆವು ನಾವು.,
ಬನ್ನಿ ಗೆಳೆಯರೆ ಕೈಜೊಡಿಸಿ ನೀವು,
ನಮ್ಮೊಳಗಿನ ತಪ್ಪನು ಹುಡುಕಿತಿರುವ ನೀವು,
ನಮ್ಮ ಬಗ್ಗೆ ತಿಳಿದು ನಮ್ಮೊಂದಿಗೆ ಕೈ
ಜೊಡಿಸುವ ದಿನವ ಕಾಯುವೆವು ನಾವು...
ಇನ್ಶಾ ಅಲ್ಲಾ...
ನಿಝಾಮುದ್ದೀನ್
ಉಪ್ಪಿನಂಗಡಿ , ತಬೂಕ್
Comments
Post a Comment